ಮಡಿಕೇರಿ: ಕಳೆದ ಹತ್ತು ವರ್ಷಗಳಿಂದ ವಿರಾಜಪೇಟೆ ತಾಲ್ಲೂಕಿನ ಹುಂಡಿ ಗ್ರಾಮವನ್ನು ಕೇಂದ್ರೀಕರಿಸಿ ಸಮಾಜಮುಖಿ ಕಾರ್ಯಗಳಿಂದ ತೊಡಗಿಕೊಂಡಿರುವ ಸ್ನೇಹತೀರಂ ಬಳಗದ 2024-25ನೇ ಸಾಲಿನ ನೂತನ ಆಡಳಿತ ಮಂಡಳಿ ರಚನೆಯಾಗಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಸುಬೈರ್ ಟಿ.ಎಂ ನೇತೃತ್ವದಲ್ಲಿ ನಡೆದ...
ರಾಣೇಬೆನ್ನೂರಿನ ಖ್ಯಾತ ಕವಿ ದೇವರಾಜ್ ಹುಣಸಿಕಟ್ಟಿ ಅವರ ಹಕೀಮನೊಬ್ಬನ ತಕರಾರು ಎಂಬ ಕವನ ಸಂಕಲನ ಬಿಡುಗಡೆ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಸಮಾರಂಭವನ್ನು ರಾಣೇಬೆನ್ನೂರಿನ ಮಾತೋಶ್ರೀ ಮಹದೇವಕ್ಕ ಮಂಗಳ ವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ...
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಉಮರ್ ಯು.ಹೆಚ್. ರವರು ಇಂದು ಅಧಿಕಾರ ಸ್ವೀಕರಿಸಿದರು. ಮಂಗಳೂರು ತಾಲೂಕು ಪಂಚಾಯಿತಿ ಕಟ್ಟಡದಲ್ಲಿರುವ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಬ್ಯಾರಿ ಭವನಕ್ಕೆ...
ചിത്രകലയോടുള്ള മാനസിക സമീപനം എന്നതുകൊണ്ട് അർത്ഥമാക്കുന്നത് ചിത്രകാലയോടുള്ള ഇഷ്ടത്തെയാണ്.ഏതൊരു കാര്യവും ചെയ്തുതീർക്കാൻ നമ്മളെടുക്കുന്ന മാനസിക ഒരുക്കം ഇവിടെയും പ്രധാനമാണ്.നിങ്ങളുടെ ചിത്രകാലയോടുള്ള താല്പര്യത്തെ സമയവുമായി കൂട്ടിച്ചേർക്കുമ്പോൾ നിങ്ങളിൽ പുതിയൊരു ചിത്രകല ആരംഭമെടുക്കുന്നു. തുടക്കം മുതൽ അവസാനംവരെ നിങ്ങളുടെ...